thumbnail

By

Published : Feb 15, 2020, 10:00 PM IST

ETV Bharat / Videos

ಹಣದ ಲೆಕ್ಕ ಕೇಳಿ ಅಪ್ಪನಿಂದಲೇ ಹೆಣವಾದ ಮಗ: ಕೊಂದೆಲ್ಲೋ ಪಾಪಿ ಪಿತನೇ..

ಅಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ರೈತರಿಗೆ ಅನುಕೂಲವಾಗಲಿ ಅಂತ ಸರ್ಕಾರ ಬೆಳೆ ಪರಿಹಾರವನ್ನೂ ನೀಡಿತ್ತು. ಆದರೆ, ತಂದೆಯೊಬ್ಬ ತನ್ನ ಖಾತೆಗೆ ಜಮೆಯಾಗಿದ್ದ 30 ಸಾವಿರ ರೂ. ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದ. ಇದನ್ನ ಪ್ರಶ್ನಿಸಿದ್ದಕ್ಕೆ ತನ್ನ ಮಗನನ್ನ ಏನ್ ಮಾಡಿದಾ ಗೊತ್ತಾ? ನೀವೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.