ಮೂರು ದಶಕಗಳ ರೈತರ ಹೋರಾಟಕ್ಕೆ ಮೊದಲ ಜಯ: ಗದಗನಲ್ಲೂ ಸಂಭ್ರಮಾಚರಣೆ
ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ರೈತರಿಗೆ ಇದೀಗ ಮೊದಲನೇ ಹಂತದ ಜಯ ಸಿಕ್ಕಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ರೈತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ...