ಬರದ ನಾಡಲ್ಲಿ ಆಪಲ್ ಬೇರ್ ಬೆಳೆದು ಯಶಸ್ವಿಯಾದ ರೈತ! - kolar latest news
🎬 Watch Now: Feature Video
ಅದು ಬೇರೆ ದೇಶಗಳಲ್ಲಿ ಬೆಳೆಯುಂತಹ ಬೆಳೆ. ಆ ಬೆಳೆಯನ್ನು ಯೂಟ್ಯೂಬ್ನಲ್ಲಿ ನೋಡಿದ ಬರದ ನಾಡಿನ ರೈತ, ತಮ್ಮ ಜಮೀನಿನಲ್ಲೂ ಬೆಳೆಯಬೇಕೆಂದು ಪಣ ತೊಟ್ಟು ಇದೀಗ ಬಂಗಾರದ ಬೆಳೆ ತೆಗೆದಿದ್ದಾನೆ. ಈ ಹಣ್ಣು 21 ಕಾಯಿಲೆಗಳಿಗೆ ರಾಮಬಾಣ ಅನ್ನೋದು ವಿಶೇಷ.