thumbnail

ಈ ಬಾರಿಯ ಬಜೆಟ್​ನಿಂದ​ ಹೊಸ ಉದ್ಯೋಗ ಸೃಷ್ಟಿ ಸಾಧ್ಯ: ಎಫ್​ಕೆಸಿಸಿಐ ಟ್ಯಾಕ್ಸ್ ಕಮಿಟಿ ಚೇರ್ಮನ್​​​

By

Published : Feb 1, 2020, 6:05 PM IST

ಮೋದಿ ಸರ್ಕಾರದ ಕೇಂದ್ರ ಬಜೆಟ್​ನಲ್ಲಿ ಈ ಬಾರಿ ಪಿಪಿಪಿ ಮಾದರಿಯಲ್ಲಿ ಅನೇಕ ಯೋಜನೆ ತರಲಾಗಿದೆ. 150 ಹೊಸ ರೈಲುಗಳನ್ನ ಘೋಷಣೆ ಮಾಡಿದ್ದು, ಆ ರೈಲು ತರಲು ಮ್ಯಾನ್ ಪವರ್ ಬೇಕಿದೆ. ಸಬ್ ಅರ್ಬನ್ ಟ್ರೈನ್ ತರಲಾಗ್ತಿದ್ದು, 18,600 ಕೋಟಿ ಪ್ರಾಜೆಕ್ಟ್ ಇದಾಗಿದೆ. ಇದರಿಂದ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರೋದ್ರಿಂದ ಬೇಗ ಮಾಡಬೇಕಿದೆ ಎಂದು ಬಜೆಟ್ ಸಂಬಂಧ ಎಫ್​ಕೆಸಿಸಿಐ ಟ್ಯಾಕ್ಸ್ ಕಮಿಟಿ ಚೇರ್ಮನ್ ನಿತ್ಯಾನಂದ ಈಟಿವಿ ಭಾರತ್​ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.