ಇವಿಎಂ ನಿಷೇಧಿಸುವಂತೆ ಪಾದಯಾತ್ರೆ: ಓಂಕಾರ್ ಸಿಂಗ್ಗೆ ಹುಬ್ಬಳ್ಳಿಯಲ್ಲಿ 'ಕೈ' ಕಾರ್ಯಕರ್ತರ ಸಾಥ್ - Omkar Singh Dilhon of AICC
🎬 Watch Now: Feature Video
ಹುಬ್ಬಳ್ಳಿ: ಚುನಾವಣೆಯಲ್ಲಿ ಇವಿಎಂ ಮಷಿನ್ ನಿಷೇಧಿಸಬೇಕೆಂದು ಒತ್ತಾಯಿಸಿ ದೆಹಲಿಯಿಂದ ಪಾದಯಾತ್ರೆ ಮಾಡುತ್ತಿರುವ ಎಐಸಿಸಿಯ ಓಂಕಾರ್ ಸಿಂಗ್ ದಿಲ್ಹೋನ್ ಹುಬ್ಬಳಿಯ ಚೆನ್ನಮ್ಮ ವೃತ್ತ ತಲುಪಿದ್ದು, ಹುಬ್ಬಳ್ಳಿ-ಧಾರವಾಡ ಯುವ ಕಾಂಗ್ರೆಸ್ನ ಕಾರ್ಯಕರ್ತರು ಅವರನ್ನು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿದರು.