ಮತ್ತೆ ಮತ್ತೆ ಗ್ರಾಮಗಳತ್ತ ಸುಳಿಯುತ್ತಿರುವ ಗಜಪಡೆ: ಗ್ರಾಮಸ್ಥರಲ್ಲಿ ಆತಂಕ - Elephant herds apeard anekal

🎬 Watch Now: Feature Video

thumbnail

By

Published : Dec 12, 2020, 6:00 PM IST

ಆನೇಕಲ್: ಇದೀಗ ಮುಂಗಾರಿನಲ್ಲಿ ಬಿತ್ತನೆ ಮಾಡಿದ ರಾಗಿಯ ಮೊದಲ ಕೊಯ್ಲು ಮುಗಿಯುತ್ತಾ ಬಂದಿದ್ದು, ರಾಗಿ ಬಣವೆಗಳು ರಾಗಿ ಹೊಲದಲ್ಲಿ ಎದ್ದಿವೆ. ವಾಡಿಕೆಯಂತೆ ಆನೇಕಲ್-ತಮಿಳುನಾಡಿನ ಹೊಸೂರು ಗಡಿಯಲ್ಲಿ ಆನೆಗಳ ಹಿಂಡು ಕಾಣಿಸಿಕೊಳ್ಳುವುದು ಈ ಕಾಲದಲ್ಲಿ ಸಹಜವಾದ್ದರಿಂದ ಇಂದು ಆನೆಗಳ ಹಿಂಡು ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ. ಅಲ್ಲದೆ ಹಿಂಡು ಹಿಂಡಾಗಿ ಬಂದ ಆನೆಯ ದೈತ್ಯ ಪಡೆ ಕಂಡು ಹಸು-ಕುರಿ ಹೆದರಿವೆ. ಹಿಂಡನ್ನು ಕಾಡಿನತ್ತ ಕಳಿಸಲು ಎರಡೂ ರಾಜ್ಯಗಳ ಅರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ತಮಿಳುನಾಡಿನ ಉದ್ದನಪಲ್ಲಿ ಹಾಗೂ ಆನೇಕಲ್ ಕಾಡಂಚಿನ ಭಾಗಗಳಲ್ಲಿ ಗಜಪಡೆಯನ್ನು ಗ್ರಾಮಸ್ಥರ ಮೇಲೆರಗದಂತೆ ಕಾಡಿಗಟ್ಟುವ ಸಾಹಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.