ತೋಳ ಚಂದ್ರಗ್ರಹಣ: ಮೌಢ್ಯತೆಗೆ ಸೆಡ್ಡು, ಸ್ಮಶಾನದಲ್ಲಿ ಬಾಡೂಟ ಮಾಡಿದ ಯುವಪಡೆ - ಸ್ಮಶಾನದಲ್ಲಿ ಬಾಡೂಟ ಮಾಡಿದ ಯುವಪಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5680098-thumbnail-3x2-kum.jpg)
12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಿಂದ ಹಿಡಿದು 80, 90ರ ಹೆಚ್.ನರಸಿಂಹಯ್ಯನವರಂತಹ ಕಟ್ಟಾ ವೈಚಾರಿಕ ಮಾರ್ಗವನ್ನ ಬೆಸೆದ ನಾಡು ನಮ್ಮದು. ಆದ್ರೆ 21ನೇ ಶತಮಾನದ ಹೊಸ್ತಿಲಿನಲ್ಲೂ ಮೌಢ್ಯದ ಭಯದಲ್ಲಿ ಜನ ಬದುಕುವಂತೆ ವ್ಯವಸ್ಥೆ ರೂಪುಗೊಳ್ಳುತ್ತಲೇ ಇದೆ. ನಭೋ ಮಂಡಲದಲ್ಲಿ ಜರಗುವ ಸಹಜ ವಿಸ್ಮಯಗಳಿಂದ ಮನುಷ್ಯನಿಗೆ ಕೇಡುಗಾಲಕ್ಕಾಗಿ ಇವೆಲ್ಲಾ ನಡೀತಿವೆ ಅಂತ ಸಾರುತ್ತಿರುವವರ ವಿರುದ್ಧ ಗ್ರಾಮೀಣ ಯುವಪಡೆ ಸೆಡ್ಡು ಹೊಡೆದಿದೆ.
Last Updated : Jan 12, 2020, 12:25 PM IST