ಕೊನೆಗೂ ಕೈಗೂಡಿದ ದಶಕಗಳ ಕನಸು... ಕುಣಕೇರಿ ಏತ ನೀರಾವರಿ ಯೋಜನೆಗೆ ಚಾಲನೆ - ಕುಣಕೇರಿ ಏತ ನೀರಾವರಿ ಯೋಜನೆ

🎬 Watch Now: Feature Video

thumbnail

By

Published : Sep 20, 2019, 8:10 PM IST

ಕೊಪ್ಪಳ: ಆ ಗ್ರಾಮದ ರೈತರ ಸುಮಾರು ಮೂರು ದಶಕಗಳ ಕನಸು ಕೊನೆಗೂ ನೆರವೇರಿದೆ. ತುಂಗಭದ್ರೆ ಹರಿಯುತ್ತಿದಂತೆಯೇ ಕುಣಕೇರಿ ಗ್ರಾಮದ ಜನರ ಮೊಗದಲ್ಲಿ ಸಂತಸದ ಹೊನಲು ಹರಿದಿದೆ. ನೆರೆ, ಬರದಿಂದ ಹೈರಾಣಾಗಿದ್ದ ಅನ್ನದಾತನ ಬಾಳಲ್ಲಿ ಆಶಾಕಿರಣ ಮೂಡಿದೆ. ಏನು ಆ ಕನಸು ಅಂತೀರಾ? ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.