ಮಲೆನಾಡಿನಲ್ಲಿ ಸೈಕ್ಲೋನ್ ಎಫೆಕ್ಟ್: ಮಳೆಯಾಟಕ್ಕೆ ನೀರು ಪಾಲಾದ ಭತ್ತ, ಅನ್ನದಾತರ ಬವಣೆ - ಮಾನ್ಸೂನ್ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5257561-thumbnail-3x2-smg123.jpg)
ವರ್ಷಾಂತ್ಯಕ್ಕೆ ಬೆಳೆ ತೆಗೆಯುವ ಖುಷಿಯಲ್ಲಿದ್ದ ಮಲೆನಾಡ ರೈತರಿಗೆ ಮಳೆ ಬಂದು ನಿರಾಸೆ ಮೂಡಿಸಿದೆ. ಇತ್ತ ಭತ್ತ ಕಟಾವು ಮಾಡಲೂ ಆಗದೇ, ಬಿಡಲೂ ಆಗದೇ ಶಿವಮೊಗ್ಗ ಜಿಲ್ಲೆಯ ರೈತರು ಪರದಾಡುತ್ತಿದ್ದಾರೆ.