thumbnail

By

Published : Mar 16, 2020, 12:00 AM IST

ETV Bharat / Videos

ಕರಾವಳಿಯ ಸಾರಾಯಿ ದೇವರ ಜಾತ್ರೆಗೂ ತಟ್ಟಿದ ಕೊರೊನಾ ಭೀತಿ

ಕರಾವಳಿಯಲ್ಲಿ ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರೆ ಸಾಕಷ್ಟು ಪ್ರಸಿದ್ಧವಾಗಿದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಸೇರುವ ಮೂಲಕ ಅದ್ದೂರಿಯಾಗಿ ಜಾತ್ರೆಯನ್ನ ಆಚರಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಭೀತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಹಿಂದೇಟು ಹಾಕಿದ್ದರಿಂದ ಜಾತ್ರೆ ರಂಗು ಕಳೆದುಕೊಂಡಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.