thumbnail

ರಂಗೋಲಿ ಮಾರ್ಕ್​ ಮಾಡದ ಅಂಗಡಿಗಳ ನಿಷೇಧ: ಖಡಕ್​ ವಾರ್ನಿಂಗ್​​

By

Published : Mar 26, 2020, 12:54 PM IST

ಬೆಳಗಾವಿ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡಗಟ್ಟಲು ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್​​ಡೌನ್ ಘೋಷಿಸಿದ್ದರೂ ಜನರು ಓಡಾಟ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಗುಂಪು ಗುಂಪಾಗಿ ಅಂಗಡಿಗಳಿಗೆ ತೆರೆಳಿ ದಿನಸಿ ಖರೀದಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಹೆಚ್ಚಾಗುವ ಭೀತಿಯಿಂದ ಅಂಗಡಿಗಳ ಮುಂದೆ ಜನ ನಿಲ್ಲಲು ರಂಗೋಲಿ ಚೌಕಟ್ಟನ್ನು ಹಾಕಬೇಕು. ಇಲ್ಲದಿದ್ದರೆ ಅಂಗಡಿಯನ್ನು ಸೀಜ್​ ಮಾಡಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.