thumbnail

ಚಿತ್ರೀಕರಣ ಆರಂಭಗೊಂಡರೂ ಅತಂತ್ರದಲ್ಲೇ ಕಲಾವಿದರ ಬದುಕು: ಮಾಲೂರು ಶ್ರೀನಿವಾಸ್​

By

Published : Dec 7, 2020, 5:41 PM IST

ಬೆಂಗಳೂರು: ಜೀವನದಲ್ಲಿ ಅದೆಷ್ಟೋ ಕಷ್ಟಗಳಿದ್ದರೂ ರಂಗಭೂಮಿಯಲ್ಲಿ ಅದೆಲ್ಲಾ ನೋವು ಬದಿಗಿಟ್ಟು ಎಲ್ಲರನ್ನೂ ರಂಜಿಸುವ ಮೂಲಕ ಕಲೆಯನ್ನು ಪ್ರದರ್ಶಿಸುತ್ತಿದ್ದ ಕಲಾವಿದರು ಲಾಕ್​ಡೌನ್ ಸಮಯದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಿಸಿದ್ದಾರೆ. ಅನ್​ಲಾಕ್​ ನಂತರ ಚಿತ್ರರಂಗ, ಸಂಗೀತ ಕ್ಷೇತ್ರ, ನಾಟಕ ಕ್ಷೇತ್ರದಲ್ಲೂ ಕೆಲಸಗಳು ನಿಧಾನವಾಗಿ ಆರಂಭಗೊಂಡಿವೆ. ಆದರೂ ಕಲಾವಿದರ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಈ ಕುರಿತು ನೃತ್ಯ ನಿರ್ದೇಶಕ, ನವರಸ ನಟನಾ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್​ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.