ದೇವಸ್ಥಾನಕ್ಕೂ ತಟ್ಟಿದ ಕೊರೊನಾ ಭೀತಿ : ಎರಡು ತಿಂಗಳ ಕಾಲ ಪ್ರಸಾದ ವಿನಿಯೋಗವಿಲ್ಲ - ಬೆಂಗಳೂರಿನಲ್ಲಿ ರಡು ತಿಂಗಳ ಕಾಲ ಪ್ರಸಾದ ವಿನಿಯೋಗವಿಲ್ಲ

🎬 Watch Now: Feature Video

thumbnail

By

Published : Mar 11, 2020, 12:39 PM IST

ಬೆಂಗಳೂರು: ಕೊರೊನಾ ವೈರಸ್ ಭೀತಿ ದೇವಸ್ಥಾನಕ್ಕೂ ತಟ್ಟಿದೆ. ನಗರದ ಹಲವು ದೇವಸ್ಥಾನಗಳು ಸ್ವಯಂ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಎರಡು ತಿಂಗಳ ಕಾಲ ಪ್ರಸಾದ ವಿನಿಯೋಗ, ವಿಶೇಷ ಪೂಜೆ ಪುನಸ್ಕಾರಕ್ಕೆ ಬ್ರೇಕ್ ಹಾಕಿವೆ. ಈ ಬಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.