thumbnail

By

Published : Jul 6, 2020, 4:41 PM IST

ETV Bharat / Videos

ಈಟಿವಿ ಭಾರತ ಪ್ರತ್ಯಕ್ಷ ವರದಿಯಲ್ಲಿದೆ, ಕಾಫಿನಾಡಿನ ಸೋಂಕಿನ ಕುರಿತ ನೈಜಸ್ಥಿತಿ!!

ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 9 ಜನರಿಗೆ ಕೊರೊನಾ ವೈರಸ್​​​ ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 92ಕ್ಕೆ ಏರಿದೆ. ಈವರೆಗೆ 47 ಜನ ಸೋಂಕಿತರು ಕೋವಿಡ್​-19 ಆಸ್ಪತ್ರೆಯಿಂದ ಗುಣ ಮುಖರಾಗಿದ್ದಾರೆ. ಒಟ್ಟು 44 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.