thumbnail

By

Published : Nov 19, 2019, 11:55 PM IST

ETV Bharat / Videos

ಹಿರಿಯಾಳುಗಳ ಮಧ್ಯೆ ಯುವಕ ವಿನಾಯಕ ಮಠಪತಿ ಕಣಕ್ಕೆ... ಸ್ಪರ್ಧೆ ಬಗ್ಗೆ ಹೇಳಿದ್ದೇನು?

ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧೆಗಿಳಿದ ವಿನಾಯಕ‌ ಮಠಪತಿಯೊಂದಿಗೆ ಈಟಿವಿ ಭಾರತ ಚಿಟ್​ಚಾಟ್​. ಕ್ಷೇತ್ರದ ಮತದಾರರ ಮನ ಗೆಲ್ಲಲು ವಿನಾಯಕ‌ ಮಠಪತಿ ಏನೆಲ್ಲ ಯೋಜನೆ ಹಾಗೂ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದಾರೆ ನೀವೆ ಕೇಳಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.