thumbnail

ಕೊಪ್ಪಳದಲ್ಲಿ ಸಂಪೂರ್ಣ ಲಾಕ್​ಡೌನ್: ಗವಿಮಠದಿಂದ ಹಸಿದವರಿಗೆ ಆಹಾರ ವಿತರಣೆ ​

By

Published : May 19, 2021, 4:45 PM IST

ಕೊಪ್ಪಳ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ಹೀಗಾಗಿ ಅಗತ್ಯವಿರುವವರಿಗೆ ಗವಿಮಠದಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟ ತಲುಪಿಸಲಾಗುತ್ತಿದೆ. ಶ್ರೀಗಳ ಅಪ್ಪಣೆಯಂತೆ ಕಳೆದ ಮೂರು ದಿನಗಳಿಂದ ಗವಿಮಠದ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಸಿದ್ಧಪಡಿಸಿ, ಅದನ್ನು ಪ್ಯಾಕೇಟ್ ಮಾಡಿ ಅಗತ್ಯ ಇದ್ದವರಿಗೆ ವಿತರಿಸಲಾಗುತ್ತಿದೆ. ಗವಿಮಠದಲ್ಲಿ ಕೋವಿಡ್​ ಕೇರ್​ ಸೆಂಟರ್​ ತೆರೆದು ಸೋಂಕಿತರಿಗೆ ಶ್ರೀಗಳು ಅನುಕೂಲವನ್ನು ಸಹ ಮಾಡಿಕೊಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.