ಎನ್​​ಸಿಸಿ ಕಚೇರಿಗೆ ನುಗ್ಗಿದ್ದ ನಾಗರಹಾವು, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಕಿರಣ್ - Cobra come to NCC office

🎬 Watch Now: Feature Video

thumbnail

By

Published : Apr 21, 2021, 3:55 PM IST

ಶಿವಮೊಗ್ಗ ನಗರದ 20 ಬೆಟಾಲಿಯನ್ ಎನ್​​ಸಿಸಿ ಕಚೇರಿಗೆ ಇಂದು ನಾಗರಹಾವು ಪ್ರತ್ಯಕ್ಷವಾಗಿತ್ತು. ಹಾವು ಕಂಡ ತಕ್ಷಣ ಸಿಬ್ಬಂದಿ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ತಿಳಿಸಿದರು. ಸ್ನೇಕ್ ಕಿರಣ್ ಬಂದು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಎನ್​​ಸಿಸಿ ಕಚೇರಿ ತುಂಗಾ ನದಿ ದಂಡೆಯ ಮೇಲಿದೆ. ಇದು ಹಳೆಯ ಕಟ್ಟಡವಾಗಿರುವುದರಿಂದ ಸುತ್ತಮುತ್ತ ಮರ, ಗಿಡ-ಗಂಟಿಗಳಿರುವುದರಿಂದ ಹಾವು ಆಹಾರ ಅರಸಿ ಬಂದು ಕಚೇರಿಗೆ ನುಗ್ಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.