ತವರೂರಲ್ಲಿ ಕಮಲ ಅರಳಿಸಲು ಬಿಎಸ್​ವೈ ಭರ್ಜರಿ ಪ್ರಚಾರ - ಮಂಡ್ಯ ಸಿಎಂ ಯಡಿಯೂರಪ್ಪ ಪ್ರಚಾರ

🎬 Watch Now: Feature Video

thumbnail

By

Published : Nov 25, 2019, 11:09 PM IST

ಜೆಡಿಎಸ್​ ಭದ್ರಕೋಟೆಯಲ್ಲಿ ಇಂದು ಕೇಸರಿ ಧ್ವಜ ರಾರಾಜಿಸುತ್ತಿತ್ತು. ತಮ್ಮ ತವರೂರಲ್ಲಿ ಸಿಎಂ ಯಡಿಯೂರಪ್ಪ ಭರ್ಜರಿ ಪ್ರಚಾರ ಮಾಡಿದರು. ಕಿಕ್ಕಿರಿದ ಜನ ಸಮೂಹದ ನಡುವೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಭಾವಿ ಮಂತ್ರಿಯೆಂದು ಘೋಷಣೆ ಮಾಡಿದರು. ಬಿಎಸ್​ವೈ ಪ್ರಚಾರದ ವೈಖರಿ ಹೇಗಿತ್ತು ನೀವೆ ಒಮ್ಮೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.