thumbnail

ಪ್ರಧಾನಿ ಜೊತೆ ಮಾತುಕತೆಗೆ ಸಿಗದ ಅವಕಾಶ... ಸಿಎಂಗೆ ಭಾರಿ ನಿರಾಸೆ

By

Published : Jan 3, 2020, 4:28 PM IST

ಬೆಂಗಳೂರು: ಪಿಎಂ ಜೊತೆ ಹೆಲಿಕ್ಯಾಪ್ಟರ್​​ನಲ್ಲಿ ಹಾರಿದ್ದು, ಕಾರಿನಲ್ಲಿ ಪ್ರಯಾಣಿಸಿದ ಸಮಯವಷ್ಟೇ ಬಿಎಸ್​ವೈಗೆ ಸಿಕ್ಕ ಭಾಗ್ಯ. ತಮ್ಮದೇ ರಾಜ್ಯದಲ್ಲೇ ಪ್ರಧಾನಿ ಇದ್ದರೂ ಕನಿಷ್ಠ ಒಂದು ಅಪಾಯಿಂಟ್​​ಮೆಂಟ್​​ ಸಿಕ್ಕಲಿಲ್ಲ ಎನ್ನುವುದು ಸಿಎಂಗೆ ಭಾರಿ ನಿರಾಸೆ ತಂದಿದೆ. ಜೊತೆಗೆ ಕೇಂದ್ರದ ಸಚಿವರ ವಿರುದ್ಧ ಅಸಹನೆಯೂ ಮೂಡುವಂತೆ ಮಾಡಿದೆ ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.