ಲಕ್ಷಾಂತರ ರೂ. ತೆಂಗಿನ ಮರ ಧರಾಶಾಹಿ... ಪರಿಹಾರ ಕೊಡದಿದ್ರೆ ವಿಷ ತಗೊಳ್ತೀವಿರೀ ಮೇಡಂ

By

Published : Dec 21, 2019, 11:33 PM IST

thumbnail
ಬರ ತಾಂಡವ ಮಾಡುವ ಸಮಯದಲ್ಲಿ ಹುಯ್ಯೋ ಹುಯ್ಯೋ ಮಳೆರಾಯ ಅಂತಾ ದಯನೀಯವಾಗಿ ಕರೆದರೂ ಬಾರದ ಮಳೆರಾಯ ಚಿತ್ರದುರ್ಗದಲ್ಲಿ ಸತತ ಒಂದು ತಿಂಗಳ ಕಾಲ ಆರ್ಭಟಿಸಿ ರೈತರ ಬೆಳೆಯನ್ನೆಲ್ಲ ನಾಶಮಾಡಿದ್ದ. ಸರ್ಕಾರ ಮಾತ್ರ ಭರವಸೆ ನೀಡಿದ್ರೂ ಸಂತ್ರಸ್ತರಿಗೆ ಬೆಳೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.