ಮಿನಿಸಮರದಲ್ಲಿ ಬೆಚ್ಚಿ ಬಿದ್ದ ಕಾಂಗ್ರೆಸ್​..! ಕಮಲ ಕಿಲಕಿಲ..!

By

Published : Dec 10, 2019, 12:55 AM IST

thumbnail

ಹೈವೋಲ್ಟೇಜ್ ಮಿನಿ ಸಮರದಲ್ಲಿ ಕಾಂಗ್ರೆಸ್ ತತ್ತರಿಸಿದೆ. ಹಿಂದಿನ ಸರ್ಕಾರದ ವೇಳೆ ಸ್ಪೀಕರ್​ ಕಾಂಗ್ರೆಸ್​ ಶಾಸಕರಿಗೆ ನೀಡಿದ್ದ ಅನರ್ಹತೆಯ ಪಟ್ಟವನ್ನು ಮತದಾರ ತಿರಸ್ಕರಿಸಿದ್ದಾನೆ. ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿಯ ವಿಜಯನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ವಿರುದ್ಧ ಕಮಲಪಾಳಯ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಗೆದ್ದು ಪರಾಕ್ರಮ ಮೆರೆದಿದೆ. ಅಷ್ಟೇ ಅಲ್ಲದೇ ಮಂಡ್ಯದ ಕೆ.ಆರ್.ಪೇಟೆಯಲ್ಲಿ  ಜೆಡಿಎಸ್​ ಭದ್ರಕೋಟೆಯನ್ನು ಬಿಜೆಪಿ ಧೂಳೀಪಟ ಮಾಡಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.