ಛತ್ರಪತಿ ಶಿವಾಜಿ ಜಯಂತ್ಯುತ್ಸವ ಹಿನ್ನೆಲೆ : ಮಕ್ಕಳಿಂದ ಸೈಕಲ್ ಜಾಥಾ - Chhatrapati Shivaji

🎬 Watch Now: Feature Video

thumbnail

By

Published : Feb 14, 2021, 3:07 PM IST

ಗದಗ : ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯುತ್ಸವದ ಅಂಗವಾಗಿ ಗದಗನಲ್ಲಿ ಮಕ್ಕಳಿಂದ ಸೈಕಲ್ ಜಾಥಾ ನಡೆಸಲಾಯಿತು. ಶ್ರೀರಾಮಸೇನೆ, ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಯಿತು. ನೂರಾರು ಮಕ್ಕಳು ತಮ್ಮ ತಮ್ಮ ಸೈಕಲ್​ಗಳಿಗೆ ಶಿವಾಜಿ ಭಾವಚಿತ್ರ, ಧ್ವಜ ಕಟ್ಟಿಕೊಂಡು ಜೈಘೋಷ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಆಯೋಜಿಸಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.