ನಿರ್ಮಲಾ ಲೆಕ್ಕಾಚಾರದಲ್ಲಿ ಚಾಮರಾಜನಗರಕ್ಕೆ ಸಿಗುತ್ತಾ ಸಿಹಿ... ಜನರ ನಿರೀಕ್ಷೆಗಳು ಇವೇ ನೋಡಿ!
![ETV Thumbnail thumbnail](https://etvbharatimages.akamaized.net/etvbharat/prod-images/320-214-10445154-thumbnail-3x2-cnrr.jpg)
ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಚಾಮರಾಜನಗರ ಜಿಲ್ಲೆಯ ಜನತೆಯ ದೃಷ್ಟಿ ನೆಟ್ಟಿದ್ದು, ಈ ಸಲವಾದರೂ ರೈಲು, ಅರಿಶಿಣ ಪುಡಿ ಸಂಸ್ಕರಣ ಘಟಕ ಸ್ಥಾಪನೆ, ಸೈನಿಕ ಶಾಲೆ ಆರಂಭ ಮುಂತಾದ ತಮ್ಮ ಬೇಡಿಕೆಗಳು ಈಡೇರಬಹುದೆಂಬ ನಿರೀಕ್ಷೆಯಲ್ಲಿ ಗಡಿಜಿಲ್ಲೆಯ ಜನರಿದ್ದಾರೆ.