thumbnail

By

Published : May 25, 2019, 9:13 PM IST

Updated : May 26, 2019, 8:02 AM IST

ETV Bharat / Videos

ಸಿಇಟಿ ಫಲಿತಾಂಶ: ನಾಲ್ಕು ವಿಭಾಗದಲ್ಲಿ ಪ್ರಥಮ ರ‍್ಯಾಂಕ್​ ಪಡೆದ ಚೈತನ್ಯ

ಬೆಂಗಳೂರು: ಇಂದು ಸಿಇಟಿ ಫಲಿತಾಂಶ ಹೊರಬಿದ್ದಿದ್ದು,ಈ ಬಾರಿಯೂ ನಗರ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಶು ವೈದ್ಯಕೀಯ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಮಾರತಹಳ್ಳಿಯ ಚೈತನ್ಯ ಟೆಕ್ನೋ ಸ್ಕೂಲ್​ನ ವಿದ್ಯಾರ್ಥಿ ಮಹೇಶ್ ಆನಂದ್ ಮೊದಲ ಸ್ಥಾನ ಪಡೆದಿದ್ದು,'ಈಟಿವಿ ಭಾರತ್​'ನೊಂದಿಗೆ ಸಂತೋಷ ಹೊಂಚಿಕೊಂಡಿದ್ದಾರೆ.
Last Updated : May 26, 2019, 8:02 AM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.