thumbnail

By

Published : Aug 23, 2019, 11:28 PM IST

ETV Bharat / Videos

ಕಣ್ಮನ ಸೆಳೆದ ಕೃಷ್ಣ-ರಾಧೆಯರ ವೇಷಭೂಷಣ: ಎಲ್ಲೆಡೆ ಮುದ್ದು ಕೃಷ್ಣರ ತುಂಟಾಟ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಜಿಲ್ಲೆಯ ಮಾಸೂರು ಗ್ರಾಮದ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಧೆ, ಕೃಷ್ಣರ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಕಣ್ಮನ ಸೆಳೆದ್ರು. ತೊದಲು ನುಡಿಯಲ್ಲಿಯೇ ಕೃಷ್ಣನ ತುಂಟಾಗಳನ್ನ ಹಾಡಿನ ಮೂಲಕ ಮನರಂಜಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.