ಧಾರವಾಡ: ಮರಾಠ ಪ್ರಾಧಿಕಾರ ರಚನೆ ಸ್ವಾಗತಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ

By

Published : Dec 5, 2020, 11:36 AM IST

thumbnail
ಧಾರವಾಡದ ಶಿವಾಜಿ ಸರ್ಕಲ್​ನಲ್ಲಿ ಮರಾಠ ಪ್ರಾಧಿಕಾರ ಸ್ವಾಗತಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಮರಾಠ ಸಮಾಜಕ್ಕೆ ರಾಜ್ಯ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಅದಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಬಂದ್​ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಮರಾಠ ಸಮಾಜದ ಮುಖಂಡರು ಪೊಲೀಸ್ ಪ್ರತಿರೋಧದ ಮಧ್ಯೆಯೇ ವಿಜಯೋತ್ಸವ ಆಚರಿಸಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.