ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ ಬೈರತಿ ಬಸವರಾಜು
By
Published : Dec 9, 2019, 1:02 PM IST
ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ನಿರೀಕ್ಷೆಯಂತೆ ಕೆ.ಆರ್.ಪುರಂ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಮೂರು ಶಕ್ತಿಗಳ ಸಾಂಗಿಕ ಹೋರಾಟದಿಂದ ಕಮಲ ಪಾಳಯ ಅಬ್ಬರಿಸಿದೆ.
ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ನಿರೀಕ್ಷೆಯಂತೆ ಕೆ.ಆರ್.ಪುರಂ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಮೂರು ಶಕ್ತಿಗಳ ಸಾಂಗಿಕ ಹೋರಾಟದಿಂದ ಕಮಲ ಪಾಳಯ ಅಬ್ಬರಿಸಿದೆ.