ಕಾಂಗ್ರೆಸ್​​​​ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ ಬೈರತಿ ಬಸವರಾಜು

By

Published : Dec 9, 2019, 1:02 PM IST

thumbnail
ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ನಿರೀಕ್ಷೆಯಂತೆ ಕೆ.ಆರ್.ಪುರಂ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಗೆದ್ದು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ. ಮೂರು ಶಕ್ತಿಗಳ ಸಾಂಗಿಕ ಹೋರಾಟದಿಂದ ಕಮಲ ಪಾಳಯ ಅಬ್ಬರಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.