ಎನ್ಆರ್ಸಿ, ಸಿಎಎ ಜಾರಿಗೊಳಿಸದಂತೆ ವಕೀಲರ ಆಗ್ರಹ
![ETV Thumbnail thumbnail](https://etvbharatimages.akamaized.net/etvbharat/prod-images/320-214-5652824-thumbnail-3x2-bad.jpg)
ಬೆಂಗಳೂರು: ಎನ್ಆರ್ಸಿ ಹಾಗೂ ಸಿಎಎ ಜಾರಿಗೊಳಿಸದಂತೆ ಆಗ್ರಹಿಸಿ ಹೈಕೋರ್ಟ್ ಬಳಿ ವಕೀಲರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಎಯು ದೇಶ ವಿರೋಧಿಯಾಗಿದ್ದರೆ, ಎನ್ಆರ್ಸಿಯು ಹಿಂದೂಗಳ ವಿರುದ್ಧವಾಗಿದೆ. ಆದ್ದರಿಂದ ಎಸ್ಆರ್ಸಿ ಹಾಗೂ ಸಿಎಎಯನ್ನು ರದ್ದುಗೊಳಿಸಬೇಕೆಂದು ವಕೀಲರು ಆಗ್ರಹಿಸಿದರು.