ಎನ್​ಆರ್​ಸಿ, ಸಿಎಎ ಜಾರಿಗೊಳಿಸದಂತೆ ವಕೀಲರ ಆಗ್ರಹ

By

Published : Jan 9, 2020, 8:40 PM IST

thumbnail

ಬೆಂಗಳೂರು: ಎನ್​ಆರ್​ಸಿ ಹಾಗೂ ಸಿಎಎ ಜಾರಿಗೊಳಿಸದಂತೆ ಆಗ್ರಹಿಸಿ ಹೈಕೋರ್ಟ್ ಬಳಿ ವಕೀಲರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಎಯು ದೇಶ ವಿರೋಧಿಯಾಗಿದ್ದರೆ, ಎನ್ಆರ್​ಸಿಯು ಹಿಂದೂಗಳ ವಿರುದ್ಧವಾಗಿದೆ. ಆದ್ದರಿಂದ ಎಸ್​ಆರ್​ಸಿ ಹಾಗೂ ಸಿಎಎಯನ್ನು ರದ್ದುಗೊಳಿಸಬೇಕೆಂದು ವಕೀಲರು ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.