thumbnail

By

Published : Sep 24, 2020, 9:49 AM IST

ETV Bharat / Videos

ಬೆಳಗಾವಿಯಲ್ಲಿ ಸಚಿವ ಸುರೇಶ್​​ ಅಂಗಡಿ ಮನೆ ಸುತ್ತ ಸ್ಯಾನಿಟೈಸರ್ ಸಿಂಪಡಣೆ

ಬೆಳಗಾವಿ ಮಹಾನಗರ ಪಾಲಿಕೆಯಿಂದ ವಿಶ್ವೇಶ್ವರಯ್ಯ ನಗರದ ಸುರೇಶ್​​ ಅಂಗಡಿ ನಿವಾಸದ ಸುತ್ತಲೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಕೇಂದ್ರ ಸಚಿವ ಸುರೇಶ್​​ ಅಂಗಡಿ ಮಹಾಮಾರಿ ಕೋವಿಡ್​​ಗೆ ಬಲಿಯಾದ ಸುದ್ದಿ ತಿಳಿದು ಬೆಳಗಾವಿಯಲ್ಲಿರುವ ಸಚಿವರ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಹೋಗಿದ್ದರು. ಈ ಕಾರಣಕ್ಕೆ ಸುರೇಶ ಅಂಗಡಿ ಮನೆ ಬಳಿ ಸ್ಯಾನಿಟೈಸೇಷನ್ ಮಾಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.