ವರದಾ ನದಿ ಖಾಲಿ ಖಾಲಿ... ಕೊರೊನಾ ಭೀತಿಯಲ್ಲಿರುವ ಜನರಿಗೆ ನೀರಿನದ್ದೇ ಚಿಂತೆ - ಉತ್ತರ ಕನ್ನಡ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6945399-thumbnail-3x2-daga.jpg)
ಇಡೀ ದೇಶ ಕೊರೊನಾ ವೈರಸ್ ಭೀತಿಯಲ್ಲಿದ್ರೆ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕೋವಿಡ್-19, ಮಂಗನಕಾಯಿಲೆ ಭೀತಿ ಜೊತೆಗೆ ನೀರಿಗಾಗಿ ಹಾಹಾಕಾರ ಎದುರಾಗಿದೆ. ಜೀವನಾಡಿಯಾಗಿದ್ದ ವರದಾ ನದಿ ಬೇಸಿಗೆಯ ಆರಂಭದಲ್ಲೇ ಖಾಲಿಯಾಗಿರುವುದರಿಂದ ಇಲ್ಲಿನ ರೈತರ ಪಾಡು ಹೇಳತೀರದ್ದಾಗಿದೆ.