thumbnail

By

Published : Oct 14, 2019, 9:00 PM IST

ETV Bharat / Videos

ಬಡವರ ಅನ್ನಕ್ಯಾಕೆ ಕಲ್ಲು? ಹೊಟ್ಟೆ ತುಂಬಿದವರಿಗೇನು ಗೊತ್ತು ಇಂದಿರಾ ಕ್ಯಾಂಟೀನ್‌ ಮಹತ್ವ?

ಹುಬ್ಬಳ್ಳಿ: ಟೀಕೆಗಾಗಿ ಟೀಕೆ, ವಿರೋಧಕ್ಕಾಗಿ ವಿರೋಧ ಸರಿಯಲ್ಲ. ಯಾರೇ ಏನೇ ಹೇಳಿದ್ರೂ ಇಂದಿರಾ ಕ್ಯಾಂಟೀನ್‌ ನಿಜಕ್ಕೂ ಒಂದು ಅದ್ಭುತ ಯೋಜನೆ. ಆದರೆ, ಈ ಯೋಜನೆಯನ್ನ ಹಳ್ಳ ಹಿಡಿಸಲೇಬೇಕು ಅಂತಾನೇನೋ ತಿಂದುಂಡು ತೇಗುತ್ತಿರುವ ಕೆಲವರು ನಿರ್ಧರಿಸಿದಂತಿದೆ. ಅದಕ್ಕಾಗಿ ಹುಬ್ಬಳ್ಳಿ-ಧಾರವಾಡದ ಈ ಕ್ಯಾಂಟೀನ್‌ಗಳಿಗೆ ನಾನಾ ವಿಘ್ನಗಳು ಎದುರಾಗ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.