ಬಸ್​ ಅಪಘಾತವಾಗುವ ಮುನ್ನವೇ ಎಚ್ಚರಿಕೆ ಗಂಟೆ.. ವಿದ್ಯಾರ್ಥಿನಿಯ ಆವಿಷ್ಕಾರ! - ಸೈನ್ಸ್​ ಕಾಂಗ್ರೆಸ್​ ಕಾರ್ಯಕ್ರಮ

🎬 Watch Now: Feature Video

thumbnail

By

Published : Jan 6, 2020, 11:48 AM IST

ಬೆಂಗಳೂರು: ರಾಜ್ಯ ಸೇರಿ ದೇಶದಾದ್ಯಂತ ಅಪಘಾತ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿವೆ. ಈ ಅಪಘಾತಗಳನ್ನು ಹೇಗೆ ತಡೆಯಬಹುದು ಎಂಬುದನ್ನು ತಮ್ಮ ಪ್ರಯೋಗದ ಮೂಲಕ ವಿದ್ಯಾರ್ಥಿಯೊಬ್ಬಳು ತೋರಿಸಿದ್ದಾಳೆ. ನಗರದಲ್ಲಿ ನಡೆಯುತ್ತಿರುವ ಸೈನ್ಸ್​ ಕಾಂಗ್ರೆಸ್​ ಸಮಾವೇಶದಲ್ಲಿ ಪ್ರಯೋಗ ನಡೆಸಿದ್ದು, ಸೆನ್ಸರ್ ಬಳಿಸಿ ಎಸಿ ವಾಹನಗಳಲ್ಲಿ ಆಗಬಹುದಾದ ಅಪಘಾತ ತಡೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾಳೆ. ತನ್ನ ಪ್ರಯೋಗದ ಕುರಿತು ವಿದ್ಯಾರ್ಥಿನಿ ಈಟಿವಿ ಭಾರತ್​ ಪ್ರತಿನಿಧಿಯೊಂದಿಗೆ ಮಾತನಾಡಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.