ಸಾರಿಗೆ ನೌಕರರ ಮುಷ್ಕರದಿಂದ ವಿಭಾಗಕ್ಕೆ ₹18-20 ಲಕ್ಷ ನಷ್ಟ: ಜಿ.ಶೀನಯ್ಯ - ಹೊಸಪೇಟೆ ಕೆಎಸ್ಆರ್ಟಿಸಿ ವಿಭಾಗಕ್ಕೆ 19 ಲಕ್ಷ ನಷ್ಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11316546-thumbnail-3x2-sanju.jpg)
ಸಾರಿಗೆ ನೌಕರರ ಮುಷ್ಕರದ ಪರಿಣಾಮ ಈ ದಿನ ವಿಭಾಗದ ವತಿಯಿಂದ 141 ಬಸ್ಗಳು ಕಾರ್ಯಾಚರಣೆ ನಡೆಸಿವೆ. ಶೇ.40 ರಷ್ಟು ಬಸ್ಗಳು ಓಡಾಟ ನಡೆಸಿವೆ ಎಂದು ಎನ್ಈಕೆಎಸ್ಆರ್ಟಿಸಿ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.