thumbnail

ಬದುಕು ನುಂಗಿದ ಸಂಕ್ರಮಣ ಪ್ರಯಾಣ: ಬಾಲ್ಯ ಸ್ನೇಹಿತೆಯರ ಬದುಕು ಕಸಿದುಕೊಂಡ ಗೋವಾ ತೀರ ಯಾನ!

By

Published : Jan 15, 2021, 10:56 PM IST

ಧಾರವಾಡ: ಸಂಕ್ರಾಂತಿ ಹಬ್ಬಕ್ಕೆ ಗೋವಾಕ್ಕೆ ತೆರಳಲು ಮಿನಿ ಬಸ್​​​ನಲ್ಲಿ ಹೊರಟಿದ್ದ ಗೆಳತಿಯರಿಗೆ, ವಿಧಿಯು ಜವರಾಯನ ರೂಪದಲ್ಲಿ ಕಾಡಿದೆ. ಟಿಪ್ಪರ್​​ ಡಿಕ್ಕಿ ಹೊಡೆದು, ವಿಧಿಯಾಟಕ್ಕೆ 16 ಗೆಳತಿಯರಲ್ಲಿ 11 ಮಂದಿಯ ಉಸಿರು ನಿಂತಿದೆ. ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದ ಬಾಲ್ಯದ ಗೆಳತಿಯರಿಗೆ, ಘೋರ ವಿಧಿ ಬಲಿ ಪಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.