ದಯಾಳ್ ಪದ್ಮನಾಭನ್​ರ ಅದೃಷ್ಟದ ಕಚೇರಿಯಲ್ಲಿ ಇದು ಕೊನೆಯ ದಸರಾವಂತೆ! - ದಯಾಳ್ ಪದ್ಮನಾಭನ್​ರ ಅದೃಷ್ಟದ ಸ್ಟುಡಿಯೋದಲ್ಲಿ ಇದು ಕೊನೆಯ ದಸರಾ

🎬 Watch Now: Feature Video

thumbnail

By

Published : Oct 8, 2019, 5:45 PM IST

ದಯಾಳ್ ಪದ್ಮನಾಭನ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನ ಮಾಡ್ತಾ ಭರವಸೆಯ ನಿರ್ದೇಶಕರಾಗಿದ್ದಾರೆ. ಸದ್ಯ ನಾಡಿನಾದ್ಯಂತ ದಸರಾ ಹಬ್ಬ ಕಳೆಗಟ್ಟಿದ್ದು, ದಯಾಳ್ ಪದ್ಮನಾಭನ್ ಕೂಡ ವಸಂತನಗರದಲ್ಲಿರುವ ತಮ್ಮ ಅದೃಷ್ಟದ ಆಫೀಸ್‌ನಲ್ಲಿ ಸಿಂಪಲ್ ಆಗಿ ಆಯುಧ ಪೂಜೆಯನ್ನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ದಯಾಳ್ ಪದ್ಮನಾಭನ್, ಅದೃಷ್ಟದ ಆಫೀಸ್ ಆಗಿರೋ ಈ ಕಚೇರಿಯಲ್ಲಿ ಇದು ಕೊನೆಯ ಆಯುಧ ಪೂಜೆಯಂತೆ. ಯಾಕೆ ದಯಾಳ್ ಪದ್ಮನಾಭನ್​​ಗೆ ಈ ಆಫೀಸ್ ಬಿಡುವ ಯೋಚನೆ ಅವರೇ ಹೇಳ್ತಾರೆ ಕೇಳಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.