thumbnail

By

Published : Dec 20, 2022, 8:43 PM IST

Updated : Feb 3, 2023, 8:36 PM IST

ETV Bharat / Videos

ಅಡುಗೆ ಮನೆಯ ಪಾತ್ರೆಯಲ್ಲಿ ಅಡಗಿ ಕುಳಿತಿದ್ದ ಹಾವು ರಕ್ಷಣೆ

ತುಮಕೂರು: ಅಡುಗೆ ಮನೆಯ ಪಾತ್ರೆಯೊಂದರಲ್ಲಿ ಕೇರೆಹಾವು ಪತ್ತೆಯಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ರವಿ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಹಿಂಭಾಗದಲ್ಲಿದ್ದ ಪಾತ್ರಯೊಳಗೆ ಹಾವು ಅಡಗಿ ಕುಳಿತಿತ್ತು. ಅನುಮಾನಗೊಂಡು ರವಿಯವರು ನೋಡಿದಾಗ ಪಾತ್ರಯೊಳಗೆ ಹಾವು ಕುಳಿತಿರುವುದು ಕಂಡು ಬಂದಿದೆ. ಕೂಡಲೇ ಉರಗತಜ್ಞ ಮಹಾಂತೇಶ್ ಎಂಬುವರಿಗೆ ವಿಷಯ ತಿಳಿಸಿದ್ದರು. ಅವರು ಸ್ಥಳಕ್ಕೆ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ.
Last Updated : Feb 3, 2023, 8:36 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.