thumbnail

By

Published : May 4, 2023, 3:39 PM IST

ETV Bharat / Videos

ಪುರಾತನ ಕನಕಗಿರಿ ದೇವಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ

ಕೊಪ್ಪಳ : ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ನಿರ್ಮಿಸಿದ ಪುರಾತನ ಕನಕಗಿರಿ ದೇವಸ್ಥಾನಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭೇಟಿ ನೀಡಿದರು.

ಇದನ್ನೂ ಓದಿ: ಬಿಜೆಪಿ ಲೂಟಿ ತಡೆದು ನಿಮ್ಮ ಸಂಪತ್ತನ್ನು ನೀವೇ ಬಳಸಲು ಬದಲಾವಣೆ ತನ್ನಿ: ಪ್ರಿಯಾಂಕಾ ಗಾಂಧಿ

ಕರ್ನಾಟಕದ ಕನಕಗಿರಿಯಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರ 3 ವರ್ಷ ಅಧಿಕಾರದಲ್ಲಿದೆ. ಹೊಸ ಸರ್ಕಾರ ಬಂದಾಗಲೆಲ್ಲ ಅದು ಹೊಸ ಗುರುತನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ ಆರೋಪ

ಕರ್ನಾಟಕ ಬಿಜೆಪಿಯನ್ನು ಶೇ 40ರಷ್ಟು ಕಮಿಷನ್​ ಸರ್ಕಾರ ಎಂದು ಕರೆಯುವುದು ದುಃಖ ಮತ್ತು ನಾಚಿಕೆಗೇಡಿನ ಸಂಗತಿಯಲ್ಲವೇ? ಈ ಹೆಸರನ್ನು ಯಾವುದೇ ಪಕ್ಷ ಇಟ್ಟಿಲ್ಲ, ಆತ್ಮಹತ್ಯೆಗೆ ಒತ್ತಾಯಿಸಿದ ಗುತ್ತಿಗೆದಾರರು ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

ಇದನ್ನೂ ಓದಿ: ದೇಶಕ್ಕಾಗಿ ಗುಂಡು ತಿನ್ನಲು ಸಿದ್ಧರೆನ್ನುವ ನನ್ನ ಅಣ್ಣನಿಂದ ಕಲಿಯಬೇಕಿದೆ: 91 ಬಾರಿ ಬೈದಿದ್ದಾರೆಂದ ಮೋದಿಗೆ ಪ್ರಿಯಾಂಕಾ ಗಾಂಧಿ ಟಾಂಗ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.