thumbnail

ಸೂರ್ಯನಿಗೆ ಅರ್ಘ್ಯ ಅರ್ಪಿಸಿ ಛತ್​ ಪೂಜೆ ಆಚರಣೆ : ಯಮುನಾ ನದಿ ಸೆರಗಿನಲ್ಲಿ ಜನ ಸಾಗರ

By

Published : Oct 31, 2022, 11:10 AM IST

Updated : Feb 3, 2023, 8:30 PM IST

ನವದೆಹಲಿ: ಜನಪದ ನಂಬಿಕೆಯ ನಾಲ್ಕು ದಿನದ ಛತ್​ ಪೂಜೆ ಇಂದು ಬೆಳಗ್ಗೆ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರೊಂದಿಗೆ ಮುಕ್ತಾಯವಾಗುತ್ತದೆ. ದೆಹಲಿಯ ಯಮುನಾ ನದಿಯ ವಿವಿಧ ಘಾಟ್​ಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದರು. ಛತ್ ವ್ರತದ ಪೂರ್ಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಂತರ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಮಹಿಳೆಯರು ಅರ್ಪಿಸಿದರು. ನಿನ್ನೆಯ ಮನ್​ ಕಿ ಬಾತ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಛತ್​ ಪೂಜೆ ಶುಭಾಶಯ ಕೋರಿದ್ದಾರೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.