ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು; ಮೃತ ನವೀನ್ ತಾಯಿ ವಿಜಯಲಕ್ಷ್ಮಿ ಬೇಸರ

By

Published : Mar 2, 2022, 5:51 PM IST

Updated : Feb 3, 2023, 8:18 PM IST

thumbnail
ಹಾವೇರಿ: ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು. ಜಾತಿ ಎಂಬುದು ಇಲ್ಲದೇ ಇದ್ದಿದ್ರೆ, ನನ್ನ ಮಗನಿಗೆ ಇಲ್ಲೇ ಸೀಟ್ ಸಿಗ್ತಿತ್ತು. ಸತ್ತಿದ್ದು ಬಡತನದಿಂದ ಅಲ್ಲ, ದೇಶದ ಪರಿಸ್ಥಿತಿಯಿಂದ ಎಂದು ಯುದ್ಧಪೀಡಿತ ಉಕ್ರೇನ್​ನಲ್ಲಿ ಸಾವನ್ನಪ್ಪಿದ ನವೀನ್​ ಕುರಿತು ತಾಯಿ ತನ್ನ ನೋವನ್ನು ಹೊರಹಾಕಿದ್ದಾರೆ.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.