ಕಾರ್ಗಿಲ್ ವಿಜಯೋತ್ಸವ: ‌ ಹೆಮ್ಮೆಯ ಸೈನಿಕರಿಗೆ ಕಲಾವಿದನಿಂದ ವಿಶಿಷ್ಟವಾಗಿ ಗೌರವ ಸಮರ್ಪಣೆ - undefined

🎬 Watch Now: Feature Video

thumbnail

By

Published : Jul 26, 2019, 6:54 PM IST

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜಯಶಾಲಿಯಾಗಿ ಬಂದ ಯೋಧರಿಗೆ ಧಾರವಾಡದಲ್ಲಿ ಕಲಾವಿದನೊಬ್ಬ ವಿಶಿಷ್ಟವಾಗಿ ಗೌರವ ಸಮರ್ಪಣೆ ಮಾಡಿದ್ದಾರೆ. ಕಾರ್ಗಿಲ್ ವಿಜಯೋತ್ಸವದ ನಂತರ ಹೆಮ್ಮೆಯ ಸೈನಿಕರು ಬಾವುಟ ಹಿಡಿದು ಸಂಭ್ರಮಿಸಿದ ಚಿತ್ರ ಬಿಡಿಸಿ, ಕಲಾವಿದ ಮಂಜುನಾಥ ಬಾರಗೇರ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.