thumbnail

By

Published : Mar 1, 2020, 9:49 PM IST

ETV Bharat / Videos

ಆದಿಶಕ್ತಿ‌ ಅಹಲ್ಯದೇವಿ ದೇವಸ್ಥಾನದಲ್ಲಿ ಹರಕೆ ತೀರಿಸಿದ ಡಿಕೆಶಿ

ಸಂಕಷ್ಟ ನಿವಾರಣೆಗಾಗಿ ಶಕ್ತಿ ದೇವತೆ ಆದಿಶಕ್ತಿ‌ ಅಹಲ್ಯದೇವಿ ದೇವಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು‌. ಪಾಂಡವಪುರದ ಆರತಿ ಉಕ್ಕಡದಲ್ಲಿರುವ ಅಹಲ್ಯ ದೇವಿ ದೇವಸ್ಥಾನಕ್ಕೆ ಮೈಸೂರಿನಿಂದ ಆಗಮಿಸಿದ್ದ ಡಿಕೆಶಿ‌, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿ, ನಂತರ ತಡೆ ಒಡೆಸಿ ದೇವಿಗೆ ಹರಕೆ ಕಟ್ಟಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.