ಲಾಕ್​​​ಡೌನ್​​ನಲ್ಲಿ ಬರಿದಾದ ಈಶಾನ್ಯ ಸಾರಿಗೆ ಬೊಕ್ಕಸ: ಇಲಾಖೆಗೆ ಕೋಟಿ ಕೋಟಿ ನಷ್ಟ

By

Published : Sep 24, 2020, 3:47 PM IST

thumbnail
ನಗರದ ಹೊಸಪೇಟೆಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್​​​ಇಕೆಎಸ್​​​​ಆರ್​​​ಟಿಸಿ) ವಿಭಾಗವು ಜಿಲ್ಲೆಯ ಆರು ತಾಲೂಕು ಒಳಗೊಂಡಿದೆ. ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳು ಸಹ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ. ಮಾರ್ಚ್ 22 ರಿಂದ ಮೇ.18ರ ವರೆಗೆ ಕೊರೊನಾ ಲಾಕ್​​ಡೌನ್ ಹಿನ್ನೆಲೆಯಲ್ಲಿ ವಿಭಾಗದ ಬಸ್ ಗಳು ಕಾರ್ಯಾಚರಣೆ ಮಾಡದೇ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ, ವಿಭಾಗಕ್ಕೆ ನಷ್ಟ ಉಂಟಾಗಿದ್ದು, ಈ ಕುರಿತು ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರ ಜತೆಗಿನ ಚಿಟ್ ಚಾಟ್ ಇಲ್ಲಿದೇ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.