thumbnail

ಬಿಜೆಪಿ 'ಸಂಕಲ್ಪ್ ಪತ್ರ' ರಿಲೀಸ್... ಅಭಿವೃದ್ಧಿಯೇ ಮೂಲ ಮಂತ್ರ: ರೈತರ ಮನವೊಲಿಕೆಗೆ ಕಸರತ್ತು

By

Published : Apr 8, 2019, 7:45 PM IST

ಬೇಸಿಗೆ ಬಿಸಿಲಿನ ತಾಪದ ಜತೆಗೆ ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಸಿಕ್ಕಾಪಟ್ಟೆ ಏರುತ್ತಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲಾ ಪಕ್ಷಗಳು ಮತದಾರ ಪ್ರಭುಗಳ ಮನವೊಲಿಕೆಗೆ ಕಸರತ್ತು ನಡೆಸಿವೆ. ಇದರ ಮಧ್ಯೆ ಚುನಾವಣಾ ಪ್ರಣಾಳಿಕೆ ರಿಲೀಸ್ ಮಾಡಿ ವೋಟ್​ ಗಿಟ್ಟಿಸುವ ತಂತ್ರ ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್​ ತನ್ನ ಪ್ರಣಾಳಿಕೆ ರಿಲೀಸ್​ ಮಾಡಿದ್ದು, ಅದರ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಮ್ಯಾನಿಫೆಸ್ಟೋ ರಿಲೀಸ್​ ಮಾಡಿದ್ದು, ಏನೆಲ್ಲ ಲೆಕ್ಕಾಚಾರ ಹಾಕಿಕೊಂಡಿದೆ ಎಂಬುದನ್ನ ನೀವೇ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.