thumbnail

By

Published : Mar 14, 2021, 3:40 PM IST

ETV Bharat / Videos

'ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ, ಯಾವತ್ತೂ ತಲೆ ತಗ್ಗಿಸಿಲ್ಲ'

ಕೊಲ್ಕತ್ತಾ: ವಿಧಾನಸಭೆ ಚುನಾವಣೆಯ ಭಾಗವಾಗಿ ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಗಾಂಧಿ ಮೂರ್ತಿಯಿಂದ ಹಝ್ರಾವರೆಗೆ ವೀಲ್ಹ್ ಚೇರ್​ನಲ್ಲಿಯೇ ಕುಳಿತು ರೋಡ್ ಶೋ ನಡೆಸಿದರು. ಈ ವೇಳೆ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹೂಂಕರಿಸಿದರು. ನಾನು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಆದ್ರೆ ಯಾವತ್ತೂ ತಲೆ ತಗ್ಗಿಸಿಲ್ಲ. ಪಶ್ಚಿಮ ಬಂಗಾಲದ ಜನರ ನೋವಿಗಿಂತ ನನ್ನ ನೋವು ದೊಡ್ಡದಲ್ಲ ಎಂದು ಅವರು ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.