thumbnail

By

Published : Jan 16, 2021, 8:14 PM IST

ETV Bharat / Videos

ಜಲ್ಲಿಕಟ್ಟು ಕ್ರೀಡೆಗೋಸ್ಕರ ಹೋರಿಗಳಿಗೆ ತರಬೇತಿ ನೀಡಿದ ತಮಿಳುನಾಡು ಆರೋಗ್ಯ ಸಚಿವ!

ಚೆನ್ನೈ: ಜಲ್ಲಿಕಟ್ಟು ಸ್ಪರ್ಧೆಗಳಿಗೆ ತಮಿಳುನಾಡಿನಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದು, ಇದರ ಮಧ್ಯೆ ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಬಾಸ್ಕರ್​ ತಮ್ಮ ಹೋರಿಗಳಿಗೆ ಸಖತ್​ ಆಗಿ ತರಬೇತಿ ನೀಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಈ ಹೋರಿಗಳು ಅನೇಕ ಬಹುಮಾನ ಗೆದ್ದಿದ್ದು, ಇದೀಗ ಮತ್ತೊಮ್ಮೆ ಅಖಾಂಡಕ್ಕಿಳಿಯಲು ಸಜ್ಜುಗೊಳಿಸುತ್ತಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.