thumbnail

ದೇಶದ ಯಾವುದೇ ಪ್ರಜೆ ಹಸಿವಿನಿಂದ ಬಳಲುವುದಕ್ಕೆ ಬಿಡಲ್ಲ: ರಾಮ್​ವಿಲಾಸ್​ ಪಾಸ್ವಾನ್​ ಅಭಯ

By

Published : Apr 29, 2020, 8:34 PM IST

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ದೇಶದ ಜನರಿಗೆ ವಿತರಣೆ ಮಾಡುವಷ್ಟು ಆಹಾರ ದಾಸ್ತಾನು ನಮ್ಮಲ್ಲಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್​ ಹೇಳಿದ್ದಾರೆ. ಇಂತಹ ಕಠಿಣ ಸ್ಥಿತಿಯಲ್ಲಿ ದೇಶದ ಜನರಿಗೆ ವಿತರಣೆ ಮಾಡುವಷ್ಟು ಅಕ್ಕಿ, ಗೋಧಿ ಸೇರಿದಂತೆ ಎಲ್ಲ ದಾಸ್ತಾನು ನಮ್ಮ ಬಳಿ ಇದ್ದು,ದೇಶದ ಯಾವುದೇ ಪ್ರಜೆ ಹಸಿವಿನಿಂದ ಬಳಲುವುದಕ್ಕೆ ಬಿಡಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.