thumbnail

By

Published : Feb 10, 2020, 3:10 AM IST

Updated : Feb 10, 2020, 4:00 AM IST

ETV Bharat / Videos

ಕೇರಳ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸಿಕ್ಕಿದ ಸೂರು: ರಾಮೋಜಿ ಗ್ರೂಪ್​ಗೆ ಕೃತಜ್ಞತೆ

ಕೇರಳ: ಪ್ರವಾಹದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿ, ಹಸ್ತಾಂತರ ಮಾಡಿದ್ದು, ಸಂತ್ರಸ್ತ ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಈನಾಡು-ರಾಮೋಜಿ ಗ್ರೂಪ್ ನಿರ್ಮಿಸಿದ 121 ಮನೆಗಳ ಕೀಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯಾ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ.
Last Updated : Feb 10, 2020, 4:00 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.