thumbnail

By

Published : May 24, 2020, 9:30 AM IST

ETV Bharat / Videos

ಇಸ್ಲಾಂ ಫೋಬಿಯಾ ಹರಡುತ್ತಿರುವ ನಕಲಿ ಬುದ್ಧಿ ಜೀವಿಗಳು ಯಶಸ್ಸು ಕಾಣಲ್ಲ: ಕೇಂದ್ರ ಸಚಿವ ನಖ್ವಿ

ತಬ್ಲೀಘಿಗಳ ನಿರ್ಲಕ್ಷ್ಯದಿಂದಾಗಿ ಭಾರತದಲ್ಲಿ ಸುದೀರ್ಘ ಲಾಕ್​ಡೌನ್ ಘೋಷಣೆಯಾಗಿದೆ. ದೇಶದಲ್ಲಿ ನಕಲಿ ಬುದ್ಧಿಜೀವಿಗಳು ಇಸ್ಲಾಂ ಫೋಬಿಯಾವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ ಎಂದು ಈಟಿವಿ ಭಾರತ್ ನ್ಯೂಸ್ ಎಡಿಟರ್ ಬಿಲಾಲ್ ಅಹ್ಮದ್ ಭಟ್ ಅವರೊಂದಿಗಿನ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಅಲ್ಲದೆ, ಅವರು ಈಟಿವಿ ಭಾರತ ಜೊತೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.