ಗುಜರಾತ್​ ಪ್ರವಾಹ: ಮಾನವ ಸರಪಳಿ ನಿರ್ಮಿಸಿ ನದಿಯಲ್ಲಿ ಸಿಲುಕಿದವರ ರಕ್ಷಣೆ - ವಿಡಿಯೋ

By

Published : Aug 25, 2020, 4:25 PM IST

thumbnail
ಸುರೇಂದ್ರನಗರ: ಗುಜರಾತ್​ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುರೇಂದ್ರನಗರದ ಜಿಲ್ಲೆಯ ಲಿಂಬಿ ತಾಲೂಕಿನ ಧಲ್ವಾನಾ ಎಂಬ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿದವರನ್ನು ಸ್ಥಳೀಯರು ಮಾನವ ಸರಪಳಿ ಮಾಡಿ ರಕ್ಷಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.