thumbnail

By

Published : Apr 7, 2020, 12:32 PM IST

ETV Bharat / Videos

ವೈದ್ಯರಿಗೆ 15 ದಿನಕೊಂದು ಮಾಸ್ಕ್​... ವೈದ್ಯನ ಆಕ್ರೋಶದ ನುಡಿ!

ವಿಶಾಖಪಟ್ಟಣಂ: ದೇಶಾದ್ಯಂತ ಕೊರೊನಾ ಮಾಹಾಮಾರಿ ರುದ್ರ ನರ್ತನವಾಡುತ್ತಿದೆ. ಇದರ ಮಧ್ಯೆ ಕೆಲವೊಂದು ವೈದ್ಯರಿಗೆ ಸರಿಯಾಗಿ ಮಾಸ್ಕ್​ ಕೂಡ ಲಭ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಶಾಖಪಟ್ಟಣಂದ ನರಶಿಪಟ್ಟಣಂ ಪ್ರದೇಶದಲ್ಲಿರುವ ಆಸ್ಪತ್ರೆ ವೈದ್ಯ ಡಾ. ಸುಧಾಕರ್​ ರಾವ್​ ತಮ್ಮ ಆಕ್ರೋಶದ ನುಡಿ ಹೊರಹಾಕಿದ್ದಾರೆ. ಆಸ್ಪತ್ರೆ ವೈದ್ಯರಿಗೆ 15 ದಿನಕ್ಕೊಂದು ಮಾಸ್ಕ್​ ನೀಡಲಾಗುತ್ತಿದ್ದು, ಇಲ್ಲಿ ಕೊರೊನಾ ಸೋಂಕಿತರು ಬರುವುದಿಲ್ವಾ? ಮುಖ್ಯಮಂತ್ರಿ ಈ ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.